ಶ್ರೀ H.P. ರವಿನಂದನ್ ಹಾಸನ ನಗರ ವಾಸಿಯಾಗಿದ್ದು ಆರ್ಯ ವೈಶ್ಯ ಯುವಜನ ಸಂಘ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರು ಮತ್ತು ಇವರ ತಂಡ ಸೇವೆ ಸಲ್ಲಿಸುತ್ತಿದೆ , ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ
![](https://hassananews.com/wp-content/uploads/2021/05/IMG-20210512-WA0076-1024x461.jpg)
ಇವರು ತಮ್ಮ ಸ್ನೇಹಿತರೊಡನೆ ಕಳೆದ ವರ್ಷ ಕರೋನಾ ಸಂದರ್ಭದಲ್ಲಿ ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುವ ಮೂಲಕ ಜನರ ಸೇವೆ ಮಾಡಿದ್ದರು.,
![](https://hassananews.com/wp-content/uploads/2021/05/IMG-20210513-WA0053-1024x461.jpg)
ಅಂತೆಯೇ ಈ ವರ್ಷ ಈದಿನ (13MAY3021) ರ ವರೆಗೂ ಕಳೆದ 12 ದಿನದಿಂದ ರವಿ ಮತ್ತು ತಂಡ ನಿರಂತರವಾಗಿ ನಿರಾಶ್ರಿತರ ನೆರವಿಗೆ ಧಾವಿಸಿ ಮಧ್ಯಾಹ್ನ / ರಾತ್ರಿ ಊಟ , ಬಿಸ್ಕತ್ ವ್ಯವಸ್ಥೆ ಮಾಡುವ ಮೂಲಕ ಮಾನವೀತೆ ಮೆರೆದಿದ್ದಾರೆ .,
![](https://hassananews.com/wp-content/uploads/2021/05/IMG-20210512-WA0081-461x1024.jpg)
ಇಂದು ಹಾಸನ್ ನ್ಯೂಸ್ ತಂಡಕ್ಕೆ ಕರೆ ಮಾಡಿದ ಅವರು ಈಗಾಗಲೇ ಕಳೆ ದೆರಡು ಮೂರು ದಿನಗಳಿಂದ ಹಲವು ಇತರೆ ಸಂಘಟನೆಗಳು ಮುಂದೆ ಬಂದು ಹಸಿವು ಮುಕ್ತ ಹಾಸನಕ್ಕೆ ಮುಂದೆ ಬರುತ್ತಿದ್ದು .,
![](https://hassananews.com/wp-content/uploads/2021/05/IMG-20210512-WA0074-461x1024.jpg)
ನಾವು ಕೊಡುತ್ತಿದ್ದ ದಿನದ 100 ಊಟದಲ್ಲಿ ಊಟ ಉಳಿಯುತ್ತಿದ್ದು ., ಹಲವು ಇತರೆ ಸ್ನೇಹಿತರು , ಸಂಘಟನೆಗಳು ,
![](https://hassananews.com/wp-content/uploads/2021/05/IMG-20210512-WA0078-1024x461.jpg)
ಜನ ಪ್ರತಿನಿಧಿಗಳು ತಮ್ಮ ಸಹಾಯ ಹಸ್ತ ಚಾಚುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತ ಪಡಿಸಿದರು !!
![](https://hassananews.com/wp-content/uploads/2021/05/IMG-20210512-WA0075-1024x461.jpg)
ವೃತ್ತಿಯಲ್ಲಿ ಸಿಮೆಂಟ್ ಉದ್ಯಮ ನಡೆಸುತ್ತಿದ್ದು ., ಹಾಸನದಲ್ಲಿ ಹಲವು ಸಮಾಜಿಕ ಕಳಕಳಿ ವಿಷಯ ಬಂದಾಗಲೆಲ್ಲ ಫ್ರಂಟ್ ಲೈನ್ ನಲ್ಲಿ ನಿಂತು ಕೆಲಸ ಮಾಡುವ ಉತ್ಸಾಹ ತೋರುವ ಇಂತಹ ಸಾರ್ವಜನಿಕರ ಹಲವು ಯುವಕರಿಗೆ ಮಾದರಿ
![](https://hassananews.com/wp-content/uploads/2021/05/IMG-20210513-WA0054-1024x461.jpg)
ಹಾಸನ ಜನತೆಯ ಪರವಾಗಿ ರವಿ ಮತ್ತು ತಂಡಕ್ಕೆ ಕೃತಜ್ಞತೆ ಗಳು