ಹಾಸನನಗರ : (ಹಾಸನ್_ನ್ಯೂಸ್ !, ಹಾಸನ ನಗರದ ಹೃದಯ ಭಾಗ N.R.ವೃತ್ತ (ನರಸಿಂಹ ರಾಜ ಒಡೆಯರ್ ಸರ್ಕಲ್) ನ ಬ್ಯಾಂಕ್ ಆಫ್ ಬರೋಡಾ ಮುಂಭಾಗ ಕಳೆದ ಹಲವು ದಿನಗಳಿಂದ
![](https://hassananews.com/wp-content/uploads/2021/05/IMG-20210517-WA0016.jpg)
ಬೀಳುತ್ತಿರುವ ಮಳೆಗೆ ನೀರು ನಿಂತು , ಅದಾಗಲೇ ಪಾಚಿ ಕಟ್ಟಿಕೊಂಡು ಸಂಜೆ ಹೊತ್ತು ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗುವ ತಾಣವಾಗಿ ಮಾರ್ಪಡುತ್ತಿದೆ ., ಸಂಬಂಧಿಸಿದ ಅಧಿಕಾರಿಗಳು ಆ ರಸ್ತೆಯ ಫ್ಲೈ ಓವರ್ ಕಾಮಗಾರಿ ನಿರತ ಅಧಿಕಾರಿ/ಸಿಬ್ಬಂದಿ ಗಳು ಅಲ್ಲಿ ಓಡಾಡುವ ಬ್ಯಾಂಕುಗಳ , ಟೆಂಪೊ , ಆಟೋ ಟ್ರಾವಲರ್ ಗ್ರಾಹಕರ
![](https://hassananews.com/wp-content/uploads/2021/05/IMG-20210517-WA0017.jpg)
ಹಿತ ದೃಷ್ಟಿಯಿಂದ ಮಳೆ ನೀರು ಸಾಗುವಂತೆ ವ್ಯವಸ್ಥೆ ಮಾಡಿ ಕೊಡಬೇಕೆಂದು ಸ್ಥಳೀಯ ರು ಈ ಮೂಲಕ ಆರೋಗ್ಯ ಕಾಳಜಿ ಗಾಗಿ ಮನವಿ ಮಾಡುತ್ತಿದ್ದಾರೆ
![](https://hassananews.com/wp-content/uploads/2021/05/IMG-20210517-WA0020.jpg)
#socialresponsible #hassannews