ನಿಧನ ವಾರ್ತೆ ! : ಕೋವಿಡ್ ಲಸಿಕೆ ಪಡೆದು ಕಾರಿನಲ್ಲಿ ವಾಪಸ್ ಮನೆಗೆ ಹೋಗುತ್ತಿದ್ದ ದಂಪತಿ , ಈ ವೇಳೆ ನಡೆದ ರಸ್ತೆ ಅಪಘಾತ : ಪತಿ ಸಾವು ಪತ್ನಿ ಪಾರು

0

ರಸ್ತೆ ಅಪಘಾತ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ನುಗ್ಗೆಹಳ್ಳಿ ಹೋಬಳಿಯ ಹಿರಿಯ ಜೆಡಿಎಸ್ ಮುಖಂಡ, ಹಾಸನ ಡಿಸಿಸಿ ಬ್ಯಾಂಕ್‍ ಮಾಜಿ ಉಪಾಧ್ಯಕ್ಷ ಹೊನ್ನಮಾರನಹಳ್ಳಿ ಕೆಂಪನಂಜೇಗೌಡ್ರು (68)ಕೋವಿಡ್ ಲಸಿಕೆ ಪಡೆದು ಕಾರಿನಲ್ಲಿ ಹೊನ್ನಮಾರನಹಳ್ಳಿ ಗ್ರಾಮಕ್ಕೆ ಬರುವ ವೇಳೆ ಬಾಗೂರು ಕಡೆಯಿಂದ ಬರುತ್ತಿದ್ದ ಗೂಡ್ಸ್‌ ವಾಹನ ಡಿಕ್ಕಿಯಾಗಿ ಶನಿವಾರ ನಿಧನ

ನುಗ್ಗೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನ ಪತ್ನಿ ಗೌರಮ್ಮ ಜತೆ ಕೋವಿಡ್ ಲಸಿಕೆ ಪಡೆದು ಕಾರಿನಲ್ಲಿ ಬರುವಾಗ ನಡೆದ ಘಟನೆ !!

ಗೌರಮ್ಮ ಪ್ರಾಣಾಪಾಯದಿಂದ ಪಾರು
ಆಸ್ಪತ್ರೆ : BGS (ಬೆಳ್ಳೂರು)

LEAVE A REPLY

Please enter your comment!
Please enter your name here