ಸಾಮಾಜಿಕ ಅಂತರ ಮರೆತ ರಾಮನಾಥಪುರ ಕೆನರಾ ಬ್ಯಾಂಕ್ ಗ್ರಾಹಕರು : ಕೋವಿಡ್ ಭೀತಿ ಹಿನ್ನೆಲೆ ಜಾಗೃತಿ ಬೇಕಿದೆ

0

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ಮುಂದೆ ನಿಂತ ಸಹಸ್ರಾರು ಗ್ರಾಹಕರು ,

ಬ್ಯಾಂಕ್ ಸಿಬ್ಬಂದಿ ಗಳು ದಯವಿಟ್ಟು ಇದರ ಬಗ್ಗೆ ಗಮನವಹಿಸಿ ಟೋಕನ್ ವ್ಯವಸ್ಥೆ / ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಅಂತರ ಕಾಪಾಡಿಕೊಂಡು ನಿಲ್ಲಲು ಜಾಗೃತಿ ಮೂಡಿಸಬೇಕಿದೆ .,

ನಮ್ಮ ಹಳ್ಳಿ ಮುಗ್ದ ಜನಗಳಿಗೆ ಕೊರೋನಾ ಅಬ್ಬದಂತೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ #stayhomestaysafe #socialdistancing #canarabank #covidupdateshassan @namma_ramnathpura

LEAVE A REPLY

Please enter your comment!
Please enter your name here