ನವೆಂಬರ್ 29 ರಂದು ಶಿವಮೊಗ್ಗದ ಸ್ಕೌಟ್ ಭವನದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಪ್ ದ್ವಿತೀಯ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ
![](https://hassananews.com/wp-content/uploads/2020/12/IMG-20201130-WA0045.jpg)
ಮೊಹಮ್ಮದ್ ಆರಿಫ್ ರವರ ನೇತೃತ್ವದ ತಂಡ ಭಾಗವಹಿಸಿ ವಿವಿಧ ಬಹುಮಾನಗಳನ್ನು ಪಡೆದಿದ್ದು ಅಲ್ಲದೆ ಪಂದ್ಯಾವಳಿಯ ಸಮಗ್ರ ಬಹುಮಾನ ವನ್ನು ಪಡೆದಿರುತ್ತಾರೆ
![](https://hassananews.com/wp-content/uploads/2020/12/IMG-20201130-WA0043.jpg)
ಎಂದು ತಿಳಿಸುತ್ತಾ ತಂಡದ ಪ್ರಮುಖರಾದ ಸಲ್ಮಾನ್ ಇಮ್ರಾನ್ ಮತ್ತು ಹಸ್ನೇನ್ , ಯುಸುಫ್ , ಹಾಸನ ಮಹೇಶ್ ಲಾಯರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು