N.R.ವೃತ್ತದಲ್ಲಿ ಮಳೆ ನೀರು ಶೇಕರಣೆ , ಸೊಳ್ಳೆ ಉತ್ಪತಿಗೆ ರಹದಾರಿ , ಸ್ವಚ್ಚತೆಗೆ ಮನವಿ

0

ಹಾಸನನಗರ : (ಹಾಸನ್_ನ್ಯೂಸ್ !, ಹಾಸನ ನಗರದ ಹೃದಯ ಭಾಗ N.R.ವೃತ್ತ (ನರಸಿಂಹ ರಾಜ ಒಡೆಯರ್ ಸರ್ಕಲ್) ನ  ಬ್ಯಾಂಕ್ ಆಫ್ ಬರೋಡಾ ಮುಂಭಾಗ ಕಳೆದ ಹಲವು ದಿನಗಳಿಂದ

ಬೀಳುತ್ತಿರುವ ಮಳೆಗೆ ನೀರು ನಿಂತು , ಅದಾಗಲೇ ಪಾಚಿ ಕಟ್ಟಿಕೊಂಡು ಸಂಜೆ ಹೊತ್ತು ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗುವ ತಾಣವಾಗಿ ಮಾರ್ಪಡುತ್ತಿದೆ ., ಸಂಬಂಧಿಸಿದ ಅಧಿಕಾರಿಗಳು ಆ ರಸ್ತೆಯ ಫ್ಲೈ ಓವರ್ ಕಾಮಗಾರಿ ನಿರತ ಅಧಿಕಾರಿ/ಸಿಬ್ಬಂದಿ ಗಳು ಅಲ್ಲಿ ಓಡಾಡುವ ಬ್ಯಾಂಕುಗಳ , ಟೆಂಪೊ , ಆಟೋ ಟ್ರಾವಲರ್ ಗ್ರಾಹಕರ

ಹಿತ ದೃಷ್ಟಿಯಿಂದ ಮಳೆ ನೀರು ಸಾಗುವಂತೆ ವ್ಯವಸ್ಥೆ ಮಾಡಿ ಕೊಡಬೇಕೆಂದು ಸ್ಥಳೀಯ ರು ಈ ಮೂಲಕ ಆರೋಗ್ಯ ಕಾಳಜಿ ಗಾಗಿ ಮನವಿ ಮಾಡುತ್ತಿದ್ದಾರೆ

#socialresponsible #hassannews

LEAVE A REPLY

Please enter your comment!
Please enter your name here