ಹಾಸನದ ಜಾನುವಾರು ಸಂತೆಯಲ್ಲಿ ರೈತರಿಂದ ಅನಧಿಕೃತವಾಗಿ ಸುಂಕ ವಸೂಲಿ ಮಾಡುತ್ತಿರುವ ಕುರಿತು ಸ್ಥಳೀಯ ಶಾಸಕ ಪ್ರೀತಮ್ ಜೆ ಗೌಡರಿಗೆ ಅನೇಕ ದೂರುಗಳು !, ಈ ಹಿನ್ನಲೆಯಲ್ಲಿ,
![](https://hassananews.com/wp-content/uploads/2021/02/FB_IMG_1612959487361.jpg)
ಮಂಗಳವಾರ ಜಾನುವಾರು ಸಂತೆಗೆ ಭೇಟಿ ನೀಡಿ , ಸ್ಥಳಕ್ಕೆ ನಗರಸಭೆ ಅಧಿಕಾರಿಗಳನ್ನು ಬರಲುಹೇಳಿ ಇನ್ನು ಮುಂದೆ ರೈತರಿಂದ ಯಾವುದೇ ರೀತಿಯ
![](https://hassananews.com/wp-content/uploads/2021/02/FB_IMG_1612959490336-1.jpg)
ಸುಂಕವನ್ನು ಪಡೆಯದೇ ರೈತರ ಜಾನುವಾರು ಮಾರಾಟಕ್ಕೆ ಹಾಗೂ ಖರೀದಿಗೆ ಅನುವು ಮಾಡಿಕೊಡುವಂತೆ ಸೂಚನೆ !