ಇಂದು ಕರ್ನಾಟಕ ರಾಜ್ಯದಲ್ಲಿ ಒಟ್ಟು 29,438 ಹೊಸ ಪ್ರಕರಣಗಳು.
ಬೆಂಗಳೂರು ನಗರ : 17342.

- ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 24 – NOV 30 ವರೆಗೆ)• ಹಾಸನ(10:30,1:30,4:30,7:30)ಸಹ್ಯಾದ್ರಿ : ಸ್ವಾತಿ ಮುತ್ತಿನ ಮಳೆ ಹಾನಿಯೇ(ಕನ್ನಡ)ಪಿಕ್ಚರ್ ಪ್ಯಾಲೆಸ್ : ಶುಗರ್ ಫ್ಯಾಕ್ಟರಿ(ಕನ್ನಡ)4ಆಟಗಳುಎಸ್ ಬಿ ಜಿ : ಸಪ್ತ ಸಾಗರದಾಚೆ ಎಲ್ಲೋ side-B (ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಬ್ಯಾಡ್ ಮ್ಯಾನರ್ಸ್(ಕನ್ನಡ)4ಆಟಗಳುಪೃಥ್ವಿ : ಗರಡಿ(ಕನ್ನಡ)4ಆಟಗಳು • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ : ಬ್ಯಾಡ್ ಮ್ಯಾನರ್ಸ್(ಕನ್ನಡ)4ಆಟಗಳುಆದ್ಯಾಸ್ ಜಯಪಾಲ್ : ಶುಗರ್ ಫ್ಯಾಕ್ಟರಿ(ಕನ್ನಡ)4ಆಟಗಳು • ಅರಸೀಕೆರೆ(10:00,2:00,6:00,9:00)ರತ್ನ (SONY Laser) : ಶುಗರ್ ಫ್ಯಾಕ್ಟರಿ(ಕನ್ನಡ)4ಆಟಗಳುಸಾಧನಾ : ಬ್ಯಾಡ್ ಮ್ಯಾನರ್ಸ್(ಕನ್ನಡ)4ಆಟಗಳು • ಚನ್ನರಾಯಪಟ್ಟಣ(10:15,1:15,4:15,7:15)ಧನಲಕ್ಷ್ಮೀ : ಗರಡಿ(ಕನ್ನಡ)4ಆಟಗಳುಗಾಯಿತ್ರಿ : ಬ್ಯಾಡ್ ಮ್ಯಾನರ್ಸ್(ಕನ್ನಡ)4ಆಟಗಳುಶ್ರೀ ಬಾಲಾಜಿ… Read more: ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 24 – NOV 30 ವರೆಗೆ)
- ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 17 – NOV 23 ವರೆಗೆ)• ಹಾಸನ(10:30,1:30,4:30,7:30)ಸಹ್ಯಾದ್ರಿ : ಗರಡಿ(ಕನ್ನಡ)4ಆಟಗಳುಪಿಕ್ಚರ್ ಪ್ಯಾಲೆಸ್ : ರಾಜಯೋಗ(ಕನ್ನಡ)4ಆಟಗಳುಎಸ್ ಬಿ ಜಿ : ಸಪ್ತ ಸಾಗರದಾಚೆ ಎಲ್ಲೋ side-B (ಕನ್ನಡ)4ಆಟಗಳುಶ್ರೀ ಗುರು (Dolby Atmos 7.1) : ಟೈಗರ್ -3(ಹಿಂದಿ)4ಆಟಗಳುಪೃಥ್ವಿ : ಮಂಗಳವಾರಂ(ತೆಲುಗು)4ಆಟಗಳು • ಹೊಳೆನರಸೀಪುರ(10:30,1:30,4:30,7:30)ಚೆನ್ನಾಂಬಿಕಾ : ಸಪ್ತ ಸಾಗರದಾಚೆ ಎಲ್ಲೋ side-B (ಕನ್ನಡ)4ಆಟಗಳುಆದ್ಯಾಸ್ ಜಯಪಾಲ್ : ರಾಜಯೋಗ(ಕನ್ನಡ)4ಆಟಗಳು • ಅರಸೀಕೆರೆ(10:00,2:00,6:00,9:00)ರತ್ನ (SONY Laser) : ಸಪ್ತ ಸಾಗರದಾಚೆ ಎಲ್ಲೋ side-B (ಕನ್ನಡ)4ಆಟಗಳುಸಾಧನಾ : ರಾಜಯೋಗ(ಕನ್ನಡ)4ಆಟಗಳು • ಚನ್ನರಾಯಪಟ್ಟಣ(10:15,1:15,4:15,7:15)ಧನಲಕ್ಷ್ಮೀ : ಮಂಗಳವಾರಂ(ಕನ್ನಡ)4ಆಟಗಳುಗಾಯಿತ್ರಿ : ಸಪ್ತ ಸಾಗರದಾಚೆ ಎಲ್ಲೋ… Read more: ಹಾಸನ ಜಿಲ್ಲೆಯ ಸಿನಿಮಾ ಮಂದಿರಗಳ ಈ ವಾರದ ಸಿನಿಮಾಗಳು ಇಂತಿವೆ(ದಿನಾಂಕ : NOV 17 – NOV 23 ವರೆಗೆ)
- ಪ್ರೇಯಸಿನ್ನ ಕೊಂದ ಪಾಪಿ ಪ್ರಿಯಕರಹಾಸನ: ನ,16: ಕತ್ತು ಸೀಳಿ ಯುವತಿಯ ಕೊಲೆ ಮಾಡಿರುವ ಘಟನೆ ತಾಲೂಕಿನ ಅಗಿಲೆ ಗ್ರಾಮದ ಹತ್ತಿರದ ಬೆಟ್ಟದಲ್ಲಿ ಬಳಿ ನಡೆದಿದೆ.ಸುಚಿತ್ರಾ(21), ಕೊಲೆಯಾದ ಪ್ರಿಯತಮೆಯಾಗಿದ್ದು ?, ತೇಜಸ್, ಕೊಲೆ ಮಾಡಿದ ಪ್ರಿಯಕರನಾಗಿದ್ದಾನೆ.ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟದಲ್ಲಿ ಘಟನೆನಡೆದಿದೆ.ಇಬ್ಬರು ಮೊಸಳೆ ಹೊಸಳ್ಳಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಗಳಾಗಿದ್ದು,ಲವ್ ಬ್ರೇಕಪ್ ಹಿನ್ನಲೆಮಾತನಾಡಿಸಲು ಕರೆಸಿ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿ ಹೆಚ್ಚಿನ ತನಿಕೆ ನಡೆಸುತ್ತಿದ್ದಾರೆ. ಯುವತಿ ಕೊಂದಿದ್ದ ಇಂಜಿನಿಯರಿಂಗ್ ಪದವಿಧರ ತೇಜಸ್ ಪೊಲೀಸರ… Read more: ಪ್ರೇಯಸಿನ್ನ ಕೊಂದ ಪಾಪಿ ಪ್ರಿಯಕರ
- ಮುಂಜಾನೆ ಪ್ರಾರಂಭಗೊಂಡ ಹಾಸನಾಂಬೆ ದೇವಿ ಹುಂಡಿ ಎಣಿಕೆ ಅಂತೂ ಮುಕ್ತಾಯ ; ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಬಂದಿದ್ದ ಗರಿಷ್ಠ ಆದಾಯ, ಎಷ್ಟೆಷ್ಟು ಗೊತ್ತಾ?ಹಾಸನ : 12 ದಿನಗಳಲ್ಲಿ 14.5 ಲಕ್ಷ + ಅಧಿಕ ಭಕ್ತರ ದಾಖಲೆ ಆಗಮನ , . ನಿನ್ನೆ ತಾನೆ ಉತ್ಸವ ತೆರೆ ಕಂಡಿದ್ದು, ಇಂದು ಬೀಗಿ ಪೊಲೀಸ್ ಬಂದೋಬಸ್ತ್ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದು ಮುಕ್ತಾಯಗೊಂಡಿರುತ್ತದೆ .,ಹಾಸನಾಂಬೆ ದೇವಾಲಯಕ್ಕೆ ಹರಿದುಬಂದಿದ್ದು ಕೋಟಿ ಕೋಟಿ ಆದಾಯ , ಹಿಂದೆಂದಿಗಿಂತಲೂ ಹೆಚ್ಚು ಆದಾಯ ಪಡೆದ ಹಾಸನಾಂಬೆ ದೇವಾಲಯ , ಈ ಬಾರಿ ಬರೋಬ್ಬರಿ 8 ಕೋಟಿ 72 ಲಕ್ಷ 41 ಸಾವಿರ 531 ರೂ ಸಂಗ್ರಹ ಗೊಂಡಂತಾಗಿದೆ ,… Read more: ಮುಂಜಾನೆ ಪ್ರಾರಂಭಗೊಂಡ ಹಾಸನಾಂಬೆ ದೇವಿ ಹುಂಡಿ ಎಣಿಕೆ ಅಂತೂ ಮುಕ್ತಾಯ ; ಹಾಸನಾಂಬೆ ಇತಿಹಾಸದಲ್ಲೇ ಈ ಬಾರಿ ಬಂದಿದ್ದ ಗರಿಷ್ಠ ಆದಾಯ, ಎಷ್ಟೆಷ್ಟು ಗೊತ್ತಾ?
- ಬಡತನದ ಕಾರಣ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ , ಅಂಗಾಂಗ ಬದಲಾವಣೆ ಮಾಡಬೇಕಾಗಿದೆ ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು, ಎಂದು ಹೇಳಿದ್ದಾರೆಸ್ನೇಹಿತರೇ ಇವರ ಹೆಸರು ಅನಿತ ಬಾಯಿ ವಯಸ್ಸು 30, ಪಕ್ಕದ ಊರಾದ ಚಿಕ್ಕಮಗಳೂರು ನಗರದ ಕೋಟೆ, ನಿವಾಸಿಯಾಗಿದ್ದಾರೆ ಆರೋಗ್ಯದ ಪರಿಸ್ಥಿತಿ l ವೈದ್ಯರನ್ನ ಭೇಟಿ ವೈದ್ಯರು ಪರಿಶೀಲಿಸಿ ಈ ಕೂಡಲೇ ಅಂಗಾಂಗ ಬದಲಾವಣೆ ಮಾಡಬೇಕಾಗಿದೆ ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು, ಎಂದು ಹೇಳಿದ್ದಾರೆ, ಹಾಗಾಗಿ ತಾವುಗಳು ಇವರಿಗೆ ಸಾಧ್ಯವಾದಷ್ಟು ಕನಿಷ್ಠ 50 ಆಗಲಿ ಅಥವಾ ನೂರು ರೂಪಾಯಿ ಆಗಲಿ ತಮ್ಮ ಕೈಲಾದಷ್ಟು ಹಣವನ್ನು ನೀಡಿ ಸಹಾಯ ಮಾಡಿ ಇವರನ್ನ ಉಳಿಸಿಕೊಡಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಂಡು ಬೇಡಿಕೊಳ್ಳುತ್ತಿರುವೆ. , ಎಂದು… Read more: ಬಡತನದ ಕಾರಣ ಹೆಚ್ಚಿನ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ , ಅಂಗಾಂಗ ಬದಲಾವಣೆ ಮಾಡಬೇಕಾಗಿದೆ ಇಲ್ಲವಾದಲ್ಲಿ ಪ್ರಾಣಕ್ಕೆ ಕುತ್ತು, ಎಂದು ಹೇಳಿದ್ದಾರೆ
https://m.facebook.com/hassannews/videos/2993251777560846/