![](https://hassananews.com/wp-content/uploads/2023/10/839d3695-61b5-438a-8527-9ca6e1a2462a.jpeg)
ಸಕಲೇಶಪುರ :ಸೋಮವಾರಪೇಟೆಯಿಂದ ಮಂಗಳೂರು ಗೆ ಇಂದು ಬೆಳಿಗ್ಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಶಿರಾಡಿ ಘಾಟಿಯಲ್ಲಿ ಅಪಘಾತಕ್ಕೆ ಒಳಗಾಗಿದೆ.ಗುಂಡ್ಯದಿಂದ ಸಕಲೇಶಪುರ ದತ್ತ ಹೋಗುತ್ತಿದ್ದ ಟ್ಯಾಂಕರ್ ರಾಂಗ್ ಸೈಡ್ ನಲ್ಲಿ ಸಂಚಾರ ಮಾಡಿದ್ದು ಈ ಅಪಘಾತ ಕ್ಕೆ ಕಾರಣ ಆಗಿದೆ.ಈ ಬಸ್ ನಲ್ಲಿ ಬಹಳಷ್ಟು ಪ್ರಯಾಣಿಕರು ಇದ್ದರು. ಟ್ಯಾಂಕರ್ ತನ್ನ ಹಾದಿ ಬದಲಾಗಿ ಸಂಪೂರ್ಣವಾಗಿ ಬಸ್ ಬರುತ್ತಿದ್ದ ಹಾದಿಯಲ್ಲಿ ಸಂಚಾರ ಮಾಡಿರುವುದು ಕಾರಣ ಆಗಿದೆ.ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ
![](https://hassananews.com/wp-content/uploads/2023/10/bb9d122d-4740-4c07-b742-c012e7a50e8a.jpeg)