ಹಾಸನ ಜಿಲ್ಲೆಯ ಇಬ್ಬರು ಎ.ಎಸ್.ಐ.ಗಳು ಸಾವು
ಬಡಾವಣೆ ಠಾಣೆಯ ಎ.ಎಸ್.ಐ. ಬಾಲಕೃಷ್ಣ (59) ಹಾಗೂ ಗೊರೂರು ಠಾಣೆಯ ಎ.ಎಸ್.ಐ. ದೊರೆಸ್ವಾಮಿ (57) ಸಾವು
ದೊರೆಸ್ವಾಮಿ ಇತ್ತೀಚೆಗೆ ಎ.ಎಸ್.ಐ. ಆಗಿ ಬಡ್ತಿ ಪಡೆದು ಗೊರೂರು ಠಾಣೆಗೆ ವರ್ಗಾವಣೆಗೊಂಡಿದ್ದರು
![](https://hassananews.com/wp-content/uploads/2020/12/img-20201222-wa00115749378076579240499-1019x1024.jpg)
ಇಬ್ಬರಿಗೂ ಕೊರೊನ ಸೋಂಕು ತಗುಲಿತ್ತು
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು
ಇಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವು
![](https://hassananews.com/wp-content/uploads/2020/12/img-20201222-wa00105682151890136164493-473x1024.jpg)