ಇದೀಗ ಬಂದ ಸುದ್ದಿ ! NEWSFLASH :

ಹಾಸನ ತಾಲ್ಲೂಕಿನ ಶೆಟ್ಟಿಹಳ್ಳಿ ರಸ್ತೆಯ ದೋರ್ನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ !,

ಆಲ್ಟೊ – ಸ್ಪ್ಲೆಂಡರ್ ನಡುವೆ ನಡೆಸ ರಸ್ತೆ ಅಪಘಾತ , ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನ ಕಾಲು ಮುರಿತ .,

ಹಾಸನ ನಗರದ ಅಮರ್ ನಾಥ್ ಆಚಾರ್ಯ ಮತ್ತು ಸ್ನೇಹಿತರು ಆಂಬುಲೆನ್ಸ್ 🚑 ಗೆ ಕರೆಮಾಡಿ ಹೆಚ್ಚಿನ ಚಿಕಿತ್ಸೆ ಗೆ ಹಾಸನ ನಗರದ

ಹೈಟೆಕ್ ಸರ್ಕಾರಿ ಆಸ್ಪತ್ರೆ ಗೆ ರವಾನೆ !! 👍🏼

www.hassananews.com
