News Flash : ಹಾಸನ / ಸಕಲೇಶಪುರ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸೂರು ರಸ್ತೆಯ ಮೊದಲ ತಿರುವಿನ ಬಳಿ ಗೊಬ್ಬರ ತುಂಬಿದ್ದ ಲಾರಿಯೊಂದು ರಸ್ತೆ ಪಕ್ಕದ ಹೊಂಡಕ್ಕೆ ಬಿದ್ದಿದೆ ,
ಘಟನೆ ಇಂದು 31ಆಗಸ್ಟ್ 2021 ಬೆಳಿಗ್ಗೆ ನಡೆದಿದ್ದು ., ಘಟನೆಗೆ : ಲಾರಿಯ ಮುಂಭಾಗದಲ್ಲಿ ಕಾರೊಂದು ಮುಂಬದಿಯಲ್ಲಿ ಆಗಮಿಸುತ್ತಿರುವಾಗ ., ಎರಡು ಮೂರು ಬಾರಿ ಬ್ರೇಕ್ ಹಿಡಿಯಲು ಪ್ರಯತ್ನಿಸಿದರು ಆಗದೇ ಇದ್ದಾಗ ,
ಕಾರಿಗೆ ತಾಗುವ ಸಂಭವ ಇದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿ ., ಪಕ್ಕದ ಹೊಡಕ್ಕೆ ಬಿದ್ದಿದೆ ., ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ ಎನ್ನಲಾಗಿದೆ .
ಸುಸಜ್ಜಿತ 10*20 ಅಡಿ ಕೋಣೆಗಳೊಂದಿಗೆ • ಇತರೆ ಬಾತ್ ರೂಮ್, ವೈಫೈ, ಪವರ್ ಬ್ಯಾಕಪ್(UPS), ಟಿವಿ, ವಾರಕ್ಕೊಮ್ಮೆ ಎರಡು ಬಾರಿ ನಾನ್ವೇಜ್/ಸಿಹಿತಿಂಡಿಗಳೊಂದಿಗೆ ರುಚಿಕರವಾದ ಆಹಾರ, ಡಬಲ್ ಮತ್ತು ಟ್ರಿಪಲ್ ಆಕ್ಯುಪೆನ್ಸಿ ಕೊಠಡಿಗಳೊಂದಿಗೆ.ಲಭ್ಯವಿದೆ
• ಮಾಸಿಕ 5000 ರು ಮಾತ್ರ ಮತ್ತು 10000 ರು ಮುಂಗಡ ..
New Ladies Paying guest at sri krishna kalyana mantapa building,Aralikatte road, Northern extention, Hassan -573201.
With well furnished 10*20 ft rooms with attached bathroom, Wifi, Power backup,TV, delicious food with weekly twice Nonveg/sweets,with double and triple occupancy rooms.
• monthly 5000Rs only and 10000rs advance..
PH : 9448649335 \ 9731274686
https://goo.gl/maps/mJYWZMtUgDSuCmfJ7
ಲಾರಿ ತೆರವುಗೊಳಿಸುವ ಕೆಲಸ ನಡೆಯುತ್ತಿದೆ.