ಹಾಸನ : (ಹಾಸನ್_ನ್ಯೂಸ್) !, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ” “ಪೋಷಣ್ ಅಭಿಯಾನ ಯೋಜನೆ”ಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಮೊಬೈಲ್ ಫೋನ್ ವಿತರಣಾ ಕಾರ್ಯಕ್ರಮವು ಹಾಸನ ನಗರದ ಅಂಬೇಡ್ಕರ್ ಭವನದಲ್ಲಿ ಜರುಗಿತು
![](https://hassananews.com/wp-content/uploads/2020/10/fb_img_16026633364773402142919893428752.jpg)
ಈ ಸಂದರ್ಭದಲ್ಲಿ ಕೊರೋನಾ ಮಹಾಮಾರಿಯ ಭಯದ ನಡುವೆಯೂ ಗ್ರಾಮಗಳಲ್ಲಿ ತಾಯಂದಿರು ಮತ್ತು ಮಕ್ಕಳ ಆರೋಗ್ಯದ ಕಾಳಜಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರ ಮತ್ತು ಇಲಾಖೆಗೆ ಮಾಹಿತಿ ರವಾನಿಸಲು ಸುಲಭವಾಗುವ ಉದ್ದೇಶದಿಂದ ಮೊಬೈಲ್ ಸ್ಮಾರ್ಟ್ ಫೋನನ್ನು 100 ಜನ ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು.
![](https://hassananews.com/wp-content/uploads/2020/10/FB_IMG_1602661466589-1024x768.jpg)
ಸಂದರ್ಭದಲ್ಲಿ ಹಾಸನ ವಿಧಾನ ಸಭಾ ಕ್ಷೇತ್ರ ಶಾಸಕರು ಪ್ರೀತಮ್ ಜೆ ಗೌಡ , ಹಾಸನ ಜಿಲ್ಲಾಧಿಕಾರಿಗಳಾದ ಆರ್. ಗಿರೀಶ್, ಜಿ.ಪಂ ಸಿಇಓ ಪರಮೇಶ್ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ದಿಲೀಪ್ ಉಪಸ್ಥಿತರಿದ್ದರು.
@preethamjgowdaofficial