ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಸುಕ್ಪೇತ್ರ ಯಾದಾಪುರ ಜೇನುಕಲ್ಲು ಸಿದ್ಧೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಜರುಗುವ ಈ ಬಾರಿಯ ಹುಣ್ಣಿಮೆ ಕೋವಿಡ್ ಭೀತಿಯಿಂದ ಉತ್ಸವವನ್ನು ಸರಳವಾಗಿ ಆಚರಿಸಲು ನಾಳೆಯ ದಿನ
![](https://hassananews.com/wp-content/uploads/2020/10/PicsArt_10-30-09.54.54-1017x1024.jpg)
ಅ.31 ರಂದು ಕ್ಷೇತ್ರಕ್ಕೆ ಭಕ್ತರ ಆಗಮನವನ್ನು ನಿರ್ಬಂಧಿಸಲಾಗಿರುತ್ತದೆ – ಯಾದಾಪುರ ಜೇನುಕಲ್ಲು ಸಿದ್ಧೇಶ್ವರ ಆಡಳಿತ ಮಂಡಳಿ , ಅರಸೀಕೆರೆ
![](https://hassananews.com/wp-content/uploads/2020/10/FB_IMG_1604031595882.jpg)