• ಬಿಸಿಲೆ- ಶನಿವಾರಸಂತೆ-ಹೊಳೆನರಸೀಪುರ ಮೂಲಕ ಬೆಂಗಳೂರಿಗೆ , • ಅರಕಲಗೂಡು ಮಾರ್ಗವಾಗಿ ರಾಮನಾಥಪುರ ಮೂಲಕ ಮೈಸೂರಿಗೆ , • ಶನಿವಾರ ಸಂತೆ-ಸೋಮವಾರಪೇಟೆ ಕಡೆಗೆ ಹೋಗುವ ಪ್ರಯಾಣಿಸಲು ಹತ್ತಿರದ ದಾರಿ ರೆಡಿಯಾಗಲು ಇನ್ನು ಒಂದೇ ವಾರ _ _ _
![](https://hassananews.com/wp-content/uploads/2021/05/the-route-1.jpg)
• ಬಿಸಿಲೆ-ಕುಕ್ಕೆ ಸುಬ್ರಹ್ಮಣ್ಯ ರಸ್ತೆಯ 18KM ದೂರದ ತನಕ ಕಾಂಕ್ರೀಟ್ ರಸ್ತೆ ಈ ಹಿಂದೆಯಷ್ಟೆ ಮಾಡಲಾಗಿತ್ತು
![](https://hassananews.com/wp-content/uploads/2021/05/maxresdefault-2-1.jpg)
• ಬಿಸಿಲೆ- ಸುಬ್ರಹ್ಮಣ್ಯ ಮಾರ್ಗ ಮಧ್ಯೆ ಸುಮಾರು 2.4KM ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೆಲಸ ಕಳೆದ ಒಂದು ತಿಂಗಳಿಂದ ಪ್ರಗತಿ ಯಲ್ಲಿತ್ತು
![](https://hassananews.com/wp-content/uploads/2021/05/IMG_20210519_141127_061.jpg)
• ಬಂದ್ ಆಗಿದ್ದ ಸಂಚಾರ( ಪಶ್ಚಿಮಘಟ್ಟದ ಭಾಗದ ಬಿಸಿಲೆ ಘಾಟ್-ಕುಕ್ಕೆ ಸುಬ್ರಹ್ಮಣ್ಯ-ಜಾಲ್ಸೂರು ರಾಜ್ಯ ಹೆದ್ದಾರಿ ) ಇದೇ ಜೂನ್ 1 ರಿಂದ ಪ್ರಯಾಣಿಕರಿಗೆ ಓಡಾಡಲು ಮುಕ್ತ ವಾಗಲಿದೆ
![](https://hassananews.com/wp-content/uploads/2021/05/dc-Cover-i5g17dbvoora5eer8d5ec89qt1-20180920030638.Medi_-1.jpeg)
• ಕೊರೋನಾ ದಿಂದ ಮುಕ್ತ ಸಿಕ್ಕಿ ಲಾಕ್ ಡೌನ್ ತೆರವಾಗ ಬೇಕಷ್ಟೆ 😊