ಹಾಸನ : (ಹಾಸನ್_ನ್ಯೂಸ್) !, ಬೂವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ನಿನ್ನೆ ಭಾನುವಾರ 1೦೦ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು
![](https://hassananews.com/wp-content/uploads/2020/09/FB_IMG_1601226699045.jpg)
ಹಸಿರು ಭೂಮಿ ಪ್ರತಿಷ್ಠಾನ ಮತ್ತು ಬೂವನಹಳ್ಳಿ ಗ್ರಾಮಸ್ವರಾಜ್ಯ ಸಮಿತಿ ಸದಸ್ಯರು ಶ್ರಮದಾನದ ಮೂಲಕ ನೆಡಲಾಯಿತು.
![](https://hassananews.com/wp-content/uploads/2020/09/FB_IMG_1601226694415.jpg)
ಇದೇ ಸಂದರ್ಭದಲ್ಲಿ ಶ್ರಮದಾನದಲ್ಲಿ ಭಾಗವಹಿಸಿದ ಇಬ್ಬರು ನಿವೃತ್ತ ಯೋಧರನ್ನು (ದೊರೆಸ್ವಾಮಿ, ವೇಣುಗೋಪಾಲ) ಬೂವನಹಳ್ಳಿ ಗ್ರಾಮ ಸ್ವರಾಜ್ಯ ಸಮಿತಿಯಿಂದ ಸನ್ಮಾನಿಸಲಾಯಿತು.
![](https://hassananews.com/wp-content/uploads/2020/09/FB_IMG_1601226703940-1024x473.jpg)
ವಿವಿಧ ಜಾತಿಯ ೧೦೦ ಹಣ್ಣಿನ ಗಿಡಗಳನ್ನು ಪ್ರತಿಷ್ಠಾನದ ಟ್ರಸ್ಟಿಗಳಾದ ಇಂ. ವೆಂಕಟೇಗೌಡ ಹಾಗೂ ಡಾ. ಸಾವಿತ್ರಿ ಗಿಡಗಳನ್ನು ದಾನ ನೀಡಿದರು.
![](https://hassananews.com/wp-content/uploads/2020/09/FB_IMG_1601226686243-473x1024.jpg)
ಅವರಿಗೆ ಹಾಸನ ಜನತೆ ಹಾಗೂ ಪ್ರತಿಷ್ಠಾನದ ವತಿಯಿಂದ ಧನ್ಯವಾದಗಳು.
![](https://hassananews.com/wp-content/uploads/2020/09/FB_IMG_1601226681639-473x1024.jpg)