ಹಾಸನ / ಬೆಂಗಳೂರು : ಪ್ರಸ್ತುತ ರಾಜ್ಯಾದ್ಯಂತ ಕೋವಿಡ್-19 ರ 2ನೇ ಅಲೆಯ ಲಾಕ್-ಡೌನ್ ಹಿನ್ನೆಲೆಯಲ್ಲಿ
![](https://hassananews.com/wp-content/uploads/2021/05/FB_IMG_1622137925570-1024x770.jpg)
ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ತಲಾ ರೂ.3000/-ಗಳ ಆರ್ಥಿಕ ನೆರವನ್ನು ಮಾನ್ಯ ಮುಖ್ಯಮಂತ್ರಿಗಳು ಘೋಷಿಸಿರುತ್ತಾರೆ. ಅದರನ್ವಯ
![](https://hassananews.com/wp-content/uploads/2021/05/FB_IMG_1622137921288-757x1024.jpg)
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರಿಗೆ ಸದರಿ ಆರ್ಥಿಕ ನೆರವನ್ನು ನೀಡಲು ಸೇವಾಸಿಂಧು ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಸಂಬಂಧಿಸಿದವರು
![](https://hassananews.com/wp-content/uploads/2021/05/FB_IMG_1622137923316-774x1024.jpg)
ದಿನಾಂಕ 28-05-2021ರಂದು ಬೆಳಗ್ಗೆ 10.00 ಗಂಟೆಯಿಂದ 05-06-2021ರ ಸಂಜೆ 5.00 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. -ಸಹಾಯಕ ನಿರ್ದೇಶಕರು.