ಈಗಾಗಾಲೇ ಹಾಸನ ಜಿಲ್ಲೆಯಲ್ಲಿ ನೋಂದಾಯಿತ ಕೋವಿಡ್ ವಾರಿಯರ್ಸ್ ಗಳಿಗೆ ಬಹುತೇಕ ಕೋವಿಡ್ ಲಸಿಕೆ ಹಂಚಲಾಗುತ್ತಿದ್ದು ., ಹಂತ ಹಂತವಾಗಿ ಇತರರಿಗೆ ಕೋವಿಡ್ ಲಸಿಕೆಗೆ ಕರೆ ನೀಡಲಾಗುತ್ತಿದ್ದು ., ಇದೀಗ
![](https://hassananews.com/wp-content/uploads/2021/06/c7c7696c810bca3652e4fc3dcde56e4e0351227609b54ffc3706b58c6caac6a1.jpg)
ಹಾಸನ ಜಿಲ್ಲೆಯ ಕಟ್ಟಡ ಕಾರ್ಮಿಕರಿಗೆ(ರಿ) ಜೂನ್ 3, 4 ಮತ್ತು 5 ರಂದು ತಮ್ಮ ಆಧಾರ್ ತೋರಿಸಿ ಹಾಸನದ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡುವಂತೆ ಮಾನ್ಯ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚನೆ ನೀಡಿದ್ದು !
ಅದರಂತೆ
![](https://hassananews.com/wp-content/uploads/2021/06/IMG_20210602_134412_277.jpg)
ಕಟ್ಟಡ ಮತ್ತು ಇತರ ನಿರ್ಮಾಣ ಸಂಬಂಧಿತ ಪ್ರಸ್ತುತ ‘ ಕಾರ್ಮಿಕ ಕಲ್ಯಾಣ ಮಂಡಳಿ ‘ ಯಲ್ಲಿ ರಿಜಿಸ್ಟರ್ ಆಗಿರುವ ಕಟ್ಟಡ ಕಾರ್ಮಿಕರು ಗುರುತಿನ ಚೀಟಿ ತೋರಿಸಿ, ಲಸಿಕೆ ಪಡೆಯಲು ಕಾರ್ಮಿಕ ಅಧಿಕಾರಿ ಆದೇಶ ಹೊರಡಿಸಿದ್ದು
![](https://hassananews.com/wp-content/uploads/2021/06/file75598q9m1mula16ugad1556644021.jpg)
ಈ ವಿಷಯ ಸಂಬಂಧಿಸಿದ ನಿಮ್ಮ ಸ್ನೇಹಿತರಿಗೆ ತಿಳಿಸಿ ಶೇರ್ ಮಾಡಿ ಸಹಾಯ ಮಾಡಿ
![](https://hassananews.com/wp-content/uploads/2021/06/file755t6nchr9i1914mk1or1556712603.jpg)
ಧನ್ಯವಾದಗಳು
![](https://hassananews.com/wp-content/uploads/2021/06/IMG_20210602_134412_271.jpg)
* ಸಾಮಾಜಿಕ ಅಂತರ ಕಾಪಾಡಿ , ಮಾಸ್ಕ್ ಧರಿಸಿ , ಸ್ವಚ್ಚತೆ ಕಾಪಾಡಿ *