ಅರಸೀಕೆರೆ ಮಾರುತಿನಗರ ಬಡಾವಣೆಯಲ್ಲಿ ಹಾಡಹಗಲೇ ಕಳ್ಳತನ
ಅರಸೀಕೆರೆ ಮಾರುತಿನಗರದ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಯ (ಜೂನಿಯರ್ ಕಾಲೇಜು ಪಕ್ಕ) ನಿವಾಸಿಯಾದ ವೈನ್ ಶಾಪ್ ಮಾಲೀಕರಾದ ಗಜೇಂದ್ರ ಎಂಬುವರ ಮನೆಯಲ್ಲಿ ಇಂದು ಮಧ್ಯಾನ್ಹ 12 ರಿಂದ 3 ಗಂಟೆಯ ಸಮಯದಲ್ಲಿ ಕಳ್ಳತನ ಜರುಗಿದೆ.
![](https://hassananews.com/wp-content/uploads/2022/09/IMG_20220921_072310_890-2-300x225.jpg)
![](https://hassananews.com/wp-content/uploads/2022/09/IMG_20220921_072307_911-2-467x1024.jpg)
![](https://hassananews.com/wp-content/uploads/2022/09/IMG_20220921_072305_178-2-300x225.jpg)
![](https://hassananews.com/wp-content/uploads/2022/09/IMG_20220921_072317_517-2-768x1024.jpg)
ನಗದು ಹಣ ಮತ್ತು ಚಿನ್ನಾಭರಣಗಳು ಕಳ್ಳತನವಾಗಿದೆ ಎಂದು ಮಾಲೀಕರು ದೂರು ನೀಡಿದ್ದಾರೆ. ಅರಸೀಕೆರೆ ನಗರ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.