ಹಾಸನ / ಮೈಸೂರು !, ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೆಮ್ಮೆಯ ಮಗ ಕರುನಾಡ ಕುವರ ಪ್ರಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಜಯದೇವ ಆಸ್ಪತ್ರೆ
ನಿರ್ದೇಶಕರು ಹಾಗೂ ಈ ಬಾರಿಯ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟಕರಾದ
![](https://hassananews.com/wp-content/uploads/2020/10/FB_IMG_1602493143302.jpg)
ಡಾ. ಸಿ.ಎನ್ ಮಂಜುನಾಥ್ ರವರನ್ನು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ
ಸನ್ಮಾನ್ಯ ಶ್ರೀ ಎಸ್ ಟಿ ಸೋಮಶೇಖರ್ ರವರ
ನೇತೃತ್ವದಲ್ಲಿ ಭೇಟಿ
![](https://hassananews.com/wp-content/uploads/2020/10/FB_IMG_1602493103175-1024x576.jpg)
ಮಾಡಿ ದಸರಾ
ಉದ್ಘಾಟನೆಗಾಗಿ ಅಧಿಕೃತವಾಗಿ ಆಹ್ವಾನಿಸಿದ ರಾಜ್ಯ ಸರ್ಕಾರ!!
![](https://hassananews.com/wp-content/uploads/2020/10/FB_IMG_1602493217414.jpg)