ಬೆಂಗಳೂರು / ಅರಕಲಗೂಡು: ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಳ್ಳಿ ಮುದ್ದನಹಳ್ಳಿ ಗ್ರಾಮದ ಪ್ರಗತಿಪರ ಕೃಷಿಕ ವಿಜಯಕುಮಾರ್ MA ಪದವಿಧರ ತಮ್ಮ 4.29 ಎಕರೆ ಜಮೀನಿನಲ್ಲಿ ರಾಗಿ, ಅವರೆ, ಆಲೂಗಡ್ಡೆ, ಅಡಿಕೆ, ಶುಂಠಿ, ತೆಂಗು ಸೇರಿದಂತೆ ಎಲ್ಲ ರೀತಿಯ ಹೂವು ಮತ್ತು ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದು ಇತರರಿಗೆ ಮಾದರಿ , ವಿವಿಧ ಬೆಳೆಗಳ ಕೃಷಿ ನಡೆಸುತ್ತಿದ್ದು ಅಡಿಕೆ ಮತ್ತು ಆಲೂಗಡ್ಡೆ ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದರಲ್ಲದೆ ಲಘು ಪೋಷಕಾಂಶಗಳನ್ನು ಬಳಸಿಕೊಂಡು ಉತ್ತಮ ಇಳುವರಿ ಪಡೆದು
ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿ , ಇತರೆ ಹೊಸ ರೈತರಿಗೆ ಹುಮ್ಮಸ್ಸು ಹುಟ್ಟುವಂತೆ ಮಾಡಿದ್ದಾರೆ
Dry fruits , spices, seeds, imported chocklates , ice creams at best rates..
NUT HUNGER DRY FRUITS & CHOCOLATES , Near Patanjali Shop(Dental College circle) , M.G.Road , Hassan
Contact No. 8861665045
Mr. Sahadev
” ನಟ್ ಹಂಗರ್ , * ಹೊಸ ಬ್ರಾಂಡ್ ಡ್ರೈ ಫ್ರೂಟ್ ಶಾಪ್ ಇದೀಗ ನಮ್ಮ ಹಾಸನದಲ್ಲಿ !! 😋
ಒಣ ಹಣ್ಣುಗಳು, ಮಸಾಲೆ ಪದಾರ್ಥಗಳು, ಸೀಡ್ಸ್ , ಹೊರದೇಶ / ನಮ್ಮ ದೇಶಿಯ ಚಾಕಲೇಟ್ಗಳು, ಐಸ್ ಕ್ರೀಮ್ಗಳು ರಿಯಾಯಿತಿ ದರದಲ್ಲಿ ..ಲಭ್ಯವಿದೆ
ವಿಳಾಸ :
ನಟ್ ಹಂಗರ್ ಡ್ರೈ ಫ್ರೂಟ್ಸ್ & ಚಾಕೊಲೇಟ್ಗಳು, ಪತಂಜಲಿ ಅಂಗಡಿಯ ಹತ್ತಿರ(ಡೆಂಟಲ್ ಕಾಲೇಜು ವೃತ್ತ), ಎಂ.ಜಿ.ರೋಡ್, ಹಾಸನ
ಸಂಪರ್ಕ ಸಂಖ್ಯೆ : 8861665045
ಶ್ರೀ ಸಹದೇವ್
#ರೈತಮಿತ್ರ #ರೈತಮಿತ್ರ_ಹಾಸನ್_ನ್ಯೂಸ್ #farmersnewshassan #hassan #arkalgud #farmers