” ಸ್ವದೇಶಿ ಜಾಗರಣ ಮಂಚ್ ರೈತರಿಂದ ನೇರ ಗ್ರಾಹಕರಿಗೆ ಸಾರ್ವಭೌಮತ್ವ “
°ಹಾಸನ ನಗರದಲ್ಲಿ ಸಾವಯವ ಸಂತೆ

0

ಹಾಸನ : (ಹಾಸನ್_ನ್ಯೂಸ್) #ರೈತಮಿತ್ರ_ಹಾಸನ್_ನ್ಯೂಸ್ !,
” ಸ್ವದೇಶಿ ಜಾಗರಣ ಮಂಚ್ ರೈತರಿಂದ ನೇರ ಗ್ರಾಹಕರಿಗೆ ಸಾರ್ವಭೌಮತ್ವ “
°ಹಾಸನ ನಗರದಲ್ಲಿ ಸಾವಯವ ಸಂತೆ
°ಇದೇ ನವಂಬರ್ ದಿನಾಂಕ: 1–11–2020 ಭಾನುವಾರ
°ಸಮಯ: ಬೆಳಿಗ್ಗೆ 7-30 ರಿಂದ 10-30
°ಸ್ಥಳ: ಕನ್ನಡ ಸಾಹಿತ್ಯ ಪರಿಷತ್ ಆವರಣ
ಕಲಾಭವನ ಪಕ್ಕ, ಹಾಸನ.

ಸಂತೆಯಲ್ಲಿ ದೊರೆಯುವ ಪ್ರಮುಖ ವಸ್ತುಗಳು: ಸೊಪ್ಪು, ತರಕಾರಿ, ಹಣ್ಣುಗಳು, ಗಾಣದ ಎಣ್ಣೆ, ಗೋ-ಉತ್ಪನ್ನಗಳು ಮತ್ತು ಇನ್ನಿತರ ವಿಶೇಷ ವಸ್ತುಗಳು

ಸೂಚನೆಗಳು:
°ಕೈ ಚೀಲ ತರಬೇಕು.
° ಸರ್ವರಿಗೂ ಆದರದ ಸ್ವಾಗತ
°ಮಾಸ್ಕ್ ಧರಿಸಿಕೊಂಡು ಬರುವುದು.
°ಸಾಮಾಜಿಕ ಅಂತರ ಕಾಪಾಡುವುದು.

ಸಂಪರ್ಕ ದೂರವಾಣಿ:
`ಮಂಜಪ್ಪ – 9900852708 ,  9448245406
`ವಿನಯ್ – 9844082851
`ಶ್ರೀನಿವಾಸ್ – 9886675992

HassanNews  ಸಖತ್ newzz ಮಗ

LEAVE A REPLY

Please enter your comment!
Please enter your name here