ಚನ್ನರಾಯಪಟ್ಟಣ ತಾಲ್ಲೂಕು ಆನೆಕೆರೆ ಗ್ರಾಮದಲ್ಲಿ ಬೋನಿಗೆ ಬಿದ್ದ ಮೂರೂವರೆ ವರ್ಷದ ಗಂಡು ಚಿರತೆ

0

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಆನೆಕೆರೆ ಗ್ರಾಮದಲ್ಲಿ ಚಿರತೆಯ ಕಾಟ ಹೆಚ್ಚಾಗಿತ್ತು , ಅರಣ್ಯ ಇಲಾಖೆ  ಮಂಜೇಗೌಡ ಅವರ ಜಮೀನಿನಲ್ಲಿ ಬೋನ್ ನ‌.19ರಂದೇ ಇಟ್ಟಿದ್ದರು ,  ಅರಣ್ಯ ಇಲಾಖೆ ಇರಿಸಲಾಗಿದ್ದ ಬೋನಿಗೆ ಮೂರೂವರೆ ವರ್ಷದ ಗಂಡು ಚಿರತೆ ಸೋಮವಾರ ಮುಂಜಾನೆ ಸೆರೆ ಸಿಕ್ಕಿತು

ಜಾಹೀರಾತು 👇

ಅನಾಬೆಲ್
ಸಂಸ್ಕೃತ ಭವನ ಎದುರು , ಪಾರ್ಕ್ ರಸ್ತೆ, ಹಾಸನ -573201
ಫೋನ್ ಸಂಖ್ಯೆ : 9964451828/8884688113/114/115
•ಪ್ರವೇಶಗಳು ಎನ್‌ಟಿಟಿಗೆ ಮುಕ್ತವಾಗಿವೆ
•ನವದೆಹಲಿಯ ಅಖಿಲ ಭಾರತ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಸಂಯೋಜಿತವಾದ ನರ್ಸರಿ ಶಿಕ್ಷಕರ ತರಬೇತಿ
(ಭಾರತ ಸರ್ಕಾರ, ಎಂಎಚ್‌ಆರ್‌ಡಿ ಗುರುತಿಸಿದೆ)
•ಪ್ರಿ ಸ್ಕೂಲ್ಗಳಲ್ಲಿ ತರಬೇತಿ ಪಡೆದ ಮತ್ತು ಪ್ರಮಾಣೀಕೃತ ಶಿಕ್ಷಕರ ಅವಶ್ಯಕತೆ ಇರುವುದರಿಂದ ಖಾತರಿಪಡಿಸಿದ ಉದ್ಯೋಗಗಳೊಂದಿಗೆ 100% ಉದ್ಯೋಗ ಸಹಾಯ
•ಉಚಿತ ಇಂಗ್ಲಿಷ್ ಮಾತನಾಡುವ ಮತ್ತು ಕಂಪ್ಯೂಟರ್ ಮೂಲ ತರಗತಿಗಳು
•ಪ್ರಾಯೋಗಿಕ ತರಬೇತಿ ಮತ್ತು ಮಾನ್ಯತೆ ಹೊಂದಿರುವ ಅನುಭವಿ ಬೋಧನಾ ಸಿಬ್ಬಂದಿ
•ಕಂತು ಸೌಲಭ್ಯಗಳೊಂದಿಗೆ ನಾಮಮಾತ್ರ ಶುಲ್ಕ ರಚನೆ ಆದರ್ಶ ವೃತ್ತಿ ಗೃಹಿಣಿಯರಿಗೆ ಅವಕಾಶ
•ವೃತ್ತಿಜೀವನದ ನಿಜವಾದ ಪ್ರಗತಿಗಾಗಿ ಇಂದು ನಮ್ಮ ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ
•10 ನೇ ಪಾಸ್ / ಪಿಯುಸಿ ಪಾಸ್ ಅಥವಾ ಫೇಲ್ / ಯಾವುದೇ ಪದವೀಧರ
•100% ರಷ್ಟು ಉತ್ತಮ ವೃತ್ತಿಜೀವನದ ಅವಕಾಶ

LEAVE A REPLY

Please enter your comment!
Please enter your name here