ಹಾಸನ : ದಿನಾಂಕ 9/01/2021 ರಂದು ,ಮಲ್ಲಗದ್ದೆ ಮುಖ್ಯ ರಸ್ತೆ ಯಲ್ಲಿ ಗ್ರಾಮಸ್ಥರ ಪ್ರತಿಭಟನೆ !!
![](https://hassananews.com/wp-content/uploads/2021/01/IMG-20210110-WA0044-1024x579.jpg)
ಕಲ್ಲರಹಳ್ಳಿಯಿಂದ ಕುಂಬಾರಡಿ ನಡಹಳ್ಳಿ, ಧೇಕಲ, ಗ್ರಾಮದ ಮೂರು ಶಾಲೆಗೂ ಸಂಪರ್ಕ ಒಂದಿದ್ದು ಸುಮಾರು 3 ಕಿ ಮಿ ರಸ್ತೆ ಹದಗೆಟ್ಟಿದೇ ,
![](https://hassananews.com/wp-content/uploads/2021/01/IMG-20210110-WA0047-1024x579.jpg)
ಎತ್ತಿನ ಹೊಳೆ ಯೋಜನೆ ಯಡಿ ಮಂಜೂರಾದ ರಸ್ತೆ ಯನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ನೊಂದ ಸ್ಥಳೀಯರು ಪ್ರತಿಭಟನೆ ನಡೆಸುದರು .,
![](https://hassananews.com/wp-content/uploads/2021/01/IMG-20210110-WA0048-1024x579.jpg)
ಸಂಬಂಧಿಸಿದ ರಾಜಕೀಯ ಪ್ರತಿನಿಧಿ , ಅಧಿಕಾರಿಗಲಕು ಕಲ್ಲರಹಳ್ಳಿ ಗ್ರಾಮಸ್ಥರ ನೆರವಿಗೆ ಧಾವಿಸಬೇಕಿದೆ !!