ಐದನೇ ದಿನ ನಮ್ಮ ಕಾರ್ಯ ಮುಂದುವರೆದಿದ್ದು ಊಟದ ವ್ಯವಸ್ಥೆ
Covid 19 ಕರ್ಫ್ಯೂ
ಹಿನ್ನೆಲೆಯಲ್ಲಿ ಇವತ್ತು
![](https://hassananews.com/wp-content/uploads/2021/05/IMG-20210513-WA0041-1024x480.jpg)
(13-05-21) ಬಡವರು ಹಾಸನದಲ್ಲಿ ಹಲವಾರು ಜನರಿದ್ದಾರೆ ಒಂದೊತ್ತು ಊಟಕ್ಕೊಸ್ಕರ ಪರದಾಡುವರು ಕಂಡು ಬಂದಿದ್ದರು .,
![](https://hassananews.com/wp-content/uploads/2021/05/IMG-20210513-WA0046-1024x480.jpg)
ಅವರ ಅಳಲು : ಒಂದೊತ್ತಿನ ಊಟನೇ ನಮಗೆ ಸಿಗದಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
![](https://hassananews.com/wp-content/uploads/2021/05/IMG-20210513-WA0043-1024x480.jpg)
**ಇಂದು ಊಟದ ವ್ಯವಸ್ಥೆಯಲ್ಲಿ ವೆಜ್ ಪಲಾವ್ ಮೊಸರು ಗೊಜ್ಜು ಹಾಗೂ ನೀರು ಬಾಟಲಿಯನ್ನು ಕೊಟ್ಟಿರುತ್ತೇವೆ*
![](https://hassananews.com/wp-content/uploads/2021/05/IMG-20210513-WA0048-1024x580.jpg)
*ವಿಶಾಲ್ ಅಗರ್ವಾಲ್* *ಸಂತೋಷ್ ಲೇಡಿ ವರ್ಲ್ಡ್*
*ಮಾಲೀಕರು*
*ಹಾಗೂ* *ರಜನೀಶ್*
*ARVIND RASHMI*
AND *AKMAL JAVEED*
ಅವರ ಸಹಾಯಾರ್ಥ
ಇಂದು 150 ಜನರ ಹಸಿವು ನೀಗಿಸುವ ಕೆಲಸ ಮಾಡಲಾಯಿತು