ಹಾಸನ.ನ.13(ಹಾಸನ್_ನ್ಯೂಸ್) !, ಹೆಣ್ಣು-ಗಂಡು ಲಿಂಗಾನುಪಾತದಲ್ಲಿ ಆಗುವ ವ್ಯತ್ಯಾಸದಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಣ್ಣು ಭ್ರೂಣ ಹತ್ಯೆಯಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್ ತಿಳಿಸಿದ್ದಾರೆ.
![](https://hassananews.com/wp-content/uploads/2020/11/FB_IMG_1605270301824-1024x768.jpg)
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ (ಪಿ.ಸಿ.& ಪಿ.ಎನ್.ಡಿ.ಟಿ) ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
![](https://hassananews.com/wp-content/uploads/2020/11/FB_IMG_1605270312032-1024x768.jpg)
ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸಲು ನ.18 ರಂದು ಚನ್ನರಾಯಪಟ್ಟಣದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
![](https://hassananews.com/wp-content/uploads/2020/11/FB_IMG_1605271367312.jpg)
ಸಂಸ್ಕೃತ ಭವನ ಎದುರು , ಪಾರ್ಕ್ ರಸ್ತೆ, ಹಾಸನ -573201
ಫೋನ್ ಸಂಖ್ಯೆ : 9964451828/8884688113/114/115
•ಪ್ರವೇಶಗಳು ಎನ್ಟಿಟಿಗೆ ಮುಕ್ತವಾಗಿವೆ
•ನವದೆಹಲಿಯ ಅಖಿಲ ಭಾರತ ಬಾಲ್ಯದ ಆರೈಕೆ ಮತ್ತು ಶಿಕ್ಷಣಕ್ಕೆ ಸಂಯೋಜಿತವಾದ ನರ್ಸರಿ ಶಿಕ್ಷಕರ ತರಬೇತಿ
(ಭಾರತ ಸರ್ಕಾರ, ಎಂಎಚ್ಆರ್ಡಿ ಗುರುತಿಸಿದೆ)
•ಪ್ರಿ ಸ್ಕೂಲ್ಗಳಲ್ಲಿ ತರಬೇತಿ ಪಡೆದ ಮತ್ತು ಪ್ರಮಾಣೀಕೃತ ಶಿಕ್ಷಕರ ಅವಶ್ಯಕತೆ ಇರುವುದರಿಂದ ಖಾತರಿಪಡಿಸಿದ ಉದ್ಯೋಗಗಳೊಂದಿಗೆ 100% ಉದ್ಯೋಗ ಸಹಾಯ
•ಉಚಿತ ಇಂಗ್ಲಿಷ್ ಮಾತನಾಡುವ ಮತ್ತು ಕಂಪ್ಯೂಟರ್ ಮೂಲ ತರಗತಿಗಳು
•ಪ್ರಾಯೋಗಿಕ ತರಬೇತಿ ಮತ್ತು ಮಾನ್ಯತೆ ಹೊಂದಿರುವ ಅನುಭವಿ ಬೋಧನಾ ಸಿಬ್ಬಂದಿ
•ಕಂತು ಸೌಲಭ್ಯಗಳೊಂದಿಗೆ ನಾಮಮಾತ್ರ ಶುಲ್ಕ ರಚನೆ ಆದರ್ಶ ವೃತ್ತಿ ಗೃಹಿಣಿಯರಿಗೆ ಅವಕಾಶ
•ವೃತ್ತಿಜೀವನದ ನಿಜವಾದ ಪ್ರಗತಿಗಾಗಿ ಇಂದು ನಮ್ಮ ವೃತ್ತಿ ಸಲಹೆಗಾರರನ್ನು ಸಂಪರ್ಕಿಸಿ
•10 ನೇ ಪಾಸ್ / ಪಿಯುಸಿ ಪಾಸ್ ಅಥವಾ ಫೇಲ್ / ಯಾವುದೇ ಪದವೀಧರ
•100% ರಷ್ಟು ಉತ್ತಮ ವೃತ್ತಿಜೀವನದ ಅವಕಾಶ
ಸ್ಕ್ಯಾನಿಂಗ್ ಮಿಷನ್ ಖರೀದಿಸಲು ಅನುಮತಿ ಕೋರಿ ಬಂದಂತಹ ಅರ್ಜಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
![](https://hassananews.com/wp-content/uploads/2020/11/FB_IMG_1605270299528-1024x768.jpg)
ಆರ್. ಸಿ .ಎಚ್ .ಅಧಿಕಾರಿ ಡಾ|| ಕಾಂತರಾಜ್, ಡಾ|| ಶೈಲೇಶ್, ಡಾ|| ಸಾವಿತ್ರಿ, ಕೆ.ಟಿ. ಜಯಶ್ರೀ, ರಿಹಾನ, ಮಧುರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
![](https://hassananews.com/wp-content/uploads/2020/11/india-map.jpg)