ಹಾಸನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಸ್ತೇನಹಳ್ಳಿ , ಕಸ್ತೂರಳ್ಳಿ , ಬಿದರನಹಳ್ಳಿ , ಹಾಲುವಾಗಿಲು ತಟ್ಟೆಕೆರೆ ಪಂಚಾಯತಿ ವ್ಯಾಪ್ತಿ , ಗವೇನಹಳ್ಳಿ , ಹಾಗೂ
![](https://hassananews.com/wp-content/uploads/2021/06/IMG-20210607-WA0019-1-1024x576.jpg)
ಹಾಸನ ನಗರಸಭೆ ವಾರ್ಡ್ ನಂ. 28 ರಲ್ಲಿ ಇಂದು ಕಾಂಗ್ರೆಸ್ ಮುಖಂಡರಾದ ಹೆಚ್.ಕೆ.ಮಹೇಶ್ ಸಾರಥ್ಯದ ತಂಡದ ವತಿಯಿಂದ ಸ್ಯಾನಿಟೈಜ಼ಿಂಗ್ ನಡೆಯಿತು . ಕೋವಿಡ್ ವಿರುದ್ಧ
![](https://hassananews.com/wp-content/uploads/2021/06/IMG-20210607-WA0018-1024x472.jpg)
ಹೋರಾಡಲು ಸ್ಪಂದಿಸಬೇಕು ಎಂದು ಈ ಮೂಲಕ ಹೆಚ್.ಕೆ.ಮಹೇಶ್ ವಿನಂತಿಸಿದರು