ಹಾಸನ : ಸಂಚಾರಕ್ಕೆ ಕಂಗಂಟಾದ ಅರಕಲಗೂಡು ತಾಲ್ಲೂಕಿನ ಕೆರಗೋಡು ನಿಂದ ಕೇರಳಪುರ ರಸ್ತೆಗೆ ಸಂಪರ್ಕಿಸುವ ರಸ್ತೆಯ ಸದ್ಯದ ಪರಿಸ್ಥಿತಿ..
ಕೇರಳಪುರ ರಸ್ತೆ ಯಿಂದ ಜಕ್ಕನಹಳ್ಳಿ ಕೊಪ್ಪಲು,ಮುದ್ದನಹಳ್ಳಿ ಮೂಲಕ ಕೆರಗೋಡು ಸಂಪರ್ಕಿಸುವ ಈ ರಸ್ತೆಯ ಪರಿಸ್ಥಿತಿ ಇದು,
![](https://hassananews.com/wp-content/uploads/2023/07/received_1002478717777057-1024x768.jpeg)
ಇದೆ ರಸ್ತೆಯಲ್ಲಿ ದಿನ ನಿತ್ಯ ಶಾಲಾ ವಿಧ್ಯಾರ್ಥಿಗಳು ಹಾದು ಹೋಗುತ್ತಾರೆ, ಮತ್ತು ಜನಸಾಮಾನ್ಯರು ಕೂಡ ಸಂಚರಿಸಲು ತುಂಬಾ ಕಷ್ಟಕರವಾಗಿದೆ, ರಸ್ತೆಯು ಸಂಚಾರಕ್ಕೇ ಅನಾನುಕೂಲಕರವಾಗಿದೆ,
![](https://hassananews.com/wp-content/uploads/2023/07/received_3511049535820586-1024x768.jpeg)
ಮಾನ್ಯ ಸಂಸದರಾದಂತ Prajwal Revanna ಹಾಗೂ ಅರಕಲಗೂಡಿನ ಶಾಸಕರಾದಂತ A Manju ಮತ್ತು ಹೊಳೆನರಸೀಪುರ ಶಾಸಕರಾದ HD Revanna ನವರಲ್ಲಿ ಸ್ಥಳೀಯರು ಈ ಮೂಲಕ ಕೋರಿಕೆ ಸಲ್ಲಿಸುತ್ತಿದ್ದು , ಆದಷ್ಟು ಬೇಗ ರಸ್ತೆಯನ್ನು
![](https://hassananews.com/wp-content/uploads/2023/07/received_1536332733565276-1024x768.jpeg)
ಸರಿಪಡಿಸಿ ಈ ಗ್ರಾಮಗಳ ಶಾಲಾ ಮಕ್ಕಳ ಹೋಡಟಕ್ಕೆ ಅನುಕೂಲ ಮಾಡಿಕೊಡಿ ಎಂದು ಸ್ಥಳೀಯ ಗ್ರಾಮಸ್ಥರ ಪರವಾಗಿ ಕಳಕಳಿಯ ಮನವಿ…
#arkalgudnews #amanju #hassannewstoday #CMofKarnataka #SiddaramaiahCM