ಹಾಸನ : ಡಾ. ಜಿ.ಡಿ ನಾರಾಯಣ, ಪ್ರಾಂಶುಪಾಲರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪಡುವಲಹಿಪ್ಪೆ,ಹಾಸನ. ಇವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಜಿಲ್ಲೆ. ತರೀಕೆರೆ ನಗರದ ದಿ! T B ರಾಮಣ್ಣ ಮತ್ತು ಪಾರ್ವತಮ್ಮನವರ ಮಗನಾದ ದೇವಾನಂದ R ಇವರು ಮಂಡಿಸಿರುವ,
![](https://hassananews.com/wp-content/uploads/2022/07/IMG_20220709_162243_177.jpg)
A sociological study of petroleum dealers with special reference to Karnataka state,India. ಎಂಬ ವಿಷಯದ ಕುರಿತು ಮಂಡಿಸಿದ ಮಹಾ ಪ್ರಭಂದಕ್ಕೆ R and D centre, bharathiar University Coimbatore ವಿಶ್ವವಿದ್ಯಾಲಯವು ಪಿ ಹೆಚ್ ಡಿ ಪದವಿ ನೀಡಿ ಗೌರವಿಸಿದೆ.