![](https://hassananews.com/wp-content/uploads/2023/10/23ee92e2-e3a5-4874-9afe-85176baf2fbd-1-1024x768.jpeg)
ನಗರದ ಆಚಾರ್ಯ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ ಸಿ ಎ ವಿದ್ಯಾರ್ಥಿಯಾದ ದೀಕ್ಷಿತ್ ಎಂ. ಎಂ ಕಳೆದ ವರ್ಷ ದೇಶದ ಪ್ರಧಾನ ಮಂತ್ರಿಗಳು ನಡೆಸಿದ ಪರೀಕ್ಷಾ ಪೇ ಚರ್ಚಾ ಎಂಬ ವಿದ್ಯಾರ್ಥಿಗಳ ಸಂವಾದದಲ್ಲಿ ಭಾಗವಹಿಸಿದ್ದು ಇದರ ಪ್ರಯುಕ್ತವಾಗಿ ದೇಶದ ಪ್ರಧಾನ ಮಂತ್ರಿಗಳು ಕಳಿಸಿದಂತಹ ಪ್ರಶಂಸ ಪತ್ರವನ್ನು ಇಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಆಚಾರ್ಯ ಅಪ್ಪುಗೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಡಿಜಿ ಕೃಷ್ಣೇಗೌಡ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಆದರ್ಶ ಎಚ್.ಆರ್ ಹಾಗೂ ಎಲ್ಲಾ ಉಪನ್ಯಾಸಕರ ಸಮ್ಮುಖದಲ್ಲಿ ವಿತರಿಸಲಾಯಿತು
![](https://hassananews.com/wp-content/uploads/2023/10/f55fc8ba-5b70-4ffa-8161-df17d6964dae-4-768x1024.jpeg)
![](https://hassananews.com/wp-content/uploads/2023/10/Adobe-Scan-21-Oct-2023_Page_1-1-707x1024.jpg)
![](https://hassananews.com/wp-content/uploads/2023/10/Adobe-Scan-21-Oct-2023_Page_2-1-709x1024.jpg)