ಇಂಡಿಯನ್ ಆರ್ಮಿಯಲ್ಲಿ ಅಕಾಲಿಕ ಮರಣ ಹೊಂದಿದ ರಾಕಿ ಅವರ ಸ್ಮರಣಾರ್ಥವಾಗಿ ಇತ್ತೀಚೆಗೆ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯದ ಸಾರಥ್ಯ ವಹಿಸಿದಂತಹ
![](https://hassananews.com/wp-content/uploads/2021/03/IMG-20210316-WA0039.jpg)
ಡಾಕ್ಟರ್ ದಿನೇಶ್ ಕಬ್ಬಳಿಗೆರೆ ಇವರಿಂದ ಅರಕಲಗೂಡು ವಾಲಿಬಾಲ್ ಅಸೋಸಿಯೇಶನ್, ಸದಸ್ಯರು, ಸ್ಪರ್ಧೆಯಲ್ಲಿ ಭಾಗವಹಿಸಿದಂತ ಆಟಗಾರರಿಗೂ, ವಿಜೇತರರಿಗೂ ಹಾಗೂ ವೀಕ್ಷಕರಿಗೆ ಎಲ್ಲರಿಗೂ ಅನಂತ ಅನಂತ ಕೃತಜ್ಞತೆಗಳು., ಅರ್ಪಿಸಿದರು ., ಈ ಪಂದ್ಯಾವಳಿಯಲ್ಲಿ
![](https://hassananews.com/wp-content/uploads/2021/03/IMG-20210316-WA0038.jpg)
ಅರಕಲಗೂಡಿನ ASC (INDIAN ARMY) ತಂಡವು ಮೊದಲ ಬಹುಮಾನ 40,000₹ ಮತ್ತು ಟ್ರೋಫಿ ಮುಡಿಗೇರಿಸಿಕೊಂಡರೆ , ದ್ವಿತೀಯ ಸ್ಥಾನ ಪಡೆದ ಅರ್ಷದ್ ಫ್ರೆಂಡ್ಸ್ ತಂಡ 30,000₹ ಮತ್ತು ಟ್ರೋಫಿ ಬಹುಮಾನವಾಗಿ ಪಡೆಯಿತು .,
![](https://hassananews.com/wp-content/uploads/2021/03/IMG-20210316-WA0041.jpg)
ತೃತೀಯ ಸ್ಥಾನ ಬೆಂಗಳೂರಿನ ಹಾಸ್ಟೆಲ್ ಬಾಯ್ಸ್ 20,000 ₹ ಹಾಗೂ ಕೊನೆಯದಾಗಿ ನವೀನ್ ಫ್ರೆಂಡ್ಸ್ ತಂಡ 4 ನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.,
![](https://hassananews.com/wp-content/uploads/2021/03/IMG-20210316-WA0036.jpg)
ಪಂದ್ಯಾವಳಿ ನಡೆಸಲು ಶ್ರಮಪಟ್ಟ organiser ತಂಡ 👇 ದ ಸದಸ್ಯರಾದ ಅವಿನಾಶ್ , ಸುನಿಲ್ , ಸುಚನ್ , ಸುದರ್ಶನ್ , ವಿನಯ್ , ಸೀನ , ಹರ್ಷ ಮತ್ತು ಸ್ನೇಹಿತರಿಗೆ ಆಯೋಜಕ ಡಾ.ದಿನೇಶ್ ಕಬ್ಳಿಗೆರೆ ಅವರು ಕೃತಜ್ಞತೆ ಅರ್ಪಿಸಿ , ಸ್ಥಳೀಯ ಕ್ರೀಡಾಪಟುಗಳಿಗೆ ಇಂತಹ ಪ್ರೋತ್ಸಾಹಕ ಆಯೋಜನಗಳು ಹೆಚ್ಚುವುದರಿಂದ ತಮ್ಮಲ್ಲಿರು ಪ್ರತಿಭೆಗಳಿಗೆ
![](https://hassananews.com/wp-content/uploads/2021/03/IMG-20210316-WA0040.jpg)
ಅವಕಾಶ ಮೂಡಿಬರಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.