ಉತ್ತರ ಪ್ರದೇಶದ ವಕ್ಸ್ ಬೋರ್ಡ್ ಚೇರಮನ್ ಮಹಮದ್ ವಸೀಂ ರಿಜ್ಜಿ ಖುರಾನ್ನಲ್ಲಿನ 24 ಅಂಕಣಗಳನ್ನು ಕೈ ಬಿಡಬೇಕೆಂದು ಸುಪ್ರಿಂ ಕೋಟ್ರ್ನ ಲ್ಲಿ ಸಲ್ಲಿಸಿರುವ
![](https://hassananews.com/wp-content/uploads/2021/03/IMG-20210316-WA0018-1024x768.jpg)
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿರುದ್ಧ ಹಾಸನ ಜಿಲ್ಲೆಯ ಹೊಳೆನರಸೀಪುರ ಶಿಯಾ ಪಂಗಡದ ಅಂಜುಮನೆ ಅನ್ನುರಾಲ್ ಮೆಹದಿಯ ಸದಸ್ಯರಿಂದ ಪ್ರತಿಭಟನೆ !,
![](https://hassananews.com/wp-content/uploads/2021/03/IMG-20210316-WA0020-1024x768.jpg)
ಮೌಲಾನಾ ಸೈಯದ್ ಖುರ್ಷಿದ್ ಅಲಿ ರಿಜ್ಜಿ, ಮೌಲಾನಾ ಮೀರ್ ಶಾಯರ್ ಅಲಿ, ಸೈಯದ್ ನಸೀರ್ ಹುಸೇನ್, ಪುರಸಭಾ ಸದಸ್ಯ ಸೈಯದ್ ವಾಸಿಂ ,
![](https://hassananews.com/wp-content/uploads/2021/03/IMG-20210316-WA0021-1024x768.jpg)
ಬಾಬರ್ ಅಲಿ , ಮೀರ್ ರಾಜಿಕ್ ಅಲಿ, ಹುಸೇನ್, ಮಹಮದ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು