ಹಾಸನ : ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ನ್ಯಾಯಾಲಯದಲ್ಲಿ ವಕೀಲರಾದ ಆಗಿದ್ದ H.V. ಸವಿತಾರಾಣಿ ನ್ಯಾಯಾಧೀಶರ ಪರೀಕ್ಷೆಯಲ್ಲಿ 62ನೇ ರ್ಯಾಂಕ್ ಪಡೆದು ಆಯ್ಕೆ ಆಗಿದ್ದು ಇವರು
ವಕೀಲ ಜಯರಾಮ್ ಹಾಗೂ ಜಯಪ್ರಕಾಶ್ ಅವರ ಕಚೇರಿಯಲ್ಲಿ ಸಹಾಯಕರಾಗಿ ವಕೀಲ ವೃತ್ತಿ ಆರಂಭಿಸಿ.,ಇದೀಗ ಪರಿಶ್ರಮದಿಂದ ಪರೀಕ್ಷೆ ಬರೆದು ., ಸವಿತಾರಾಣಿಯನ್ನು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಅಭಿನಂದಿಸಿದ್ದು , ಅತ್ಯುತ್ತಮ ನ್ಯಾಯಾಡಳಿತ ನೀಡಲೆಂದ ಈ ಮೂಲಕ ಶುಭ ಹಾರೈಸೋಣ
ಧನ್ಯವಾದಗಳು