ಹಾಸನ / ಆಲೂರು: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಭೈರಾಪುರದಲ್ಲಿ 1.310KG ಗಾಂಜಾ ವಶ
• ಇಬ್ಬರು ಆರೋಪಿಗಳ ಬಂಧನ
• ದಿನಾಂಕ 19Aug2021 ಗುರುವಾರ ಬೈರಾಪುರದಲ್ಲಿ ಹೇಮಂತ್ ಕುಮಾರ್(PSI), ಗಣೇಶ್(SI), ಮೋಹನ್(ASI), ಪೊಲೀಸ್ ಸಿಬ್ಬಂದಿಗಳಾದ ರೇವಣ್ಣ, ಸೋಮಶೇಖರ್ ರವರು ಟೌನ್ ರೌಂಡ್ಸ್ ನಲ್ಲಿರುವಾಗ ಮಾದ ಎಂಬ ಪಂಕ್ಚರ್ ಅಂಗಡಿ ಹತ್ತಿರ , ಪ್ಲಾಸ್ಟಿಕ್ ಬ್ಯಾಗ್ ಹಿಡಿದಿಟ್ಟು ಕೊಂಡಿದ್ದರು , ಅದೇನೋ ಗೊತ್ತಿಲ್ಲ ., ಪೊಲೀಸ್ ಜೀಪ್ ನೋಡಿದ ತಕ್ಷಣ ಪ್ಲಾಸ್ಟಿಕ್ ಬ್ಯಾಗ್ ಅಲ್ಲೆ ಎಸೆದು ಓಡಲಾರಂಬಿಸಿದರು ., ತಕ್ಷಣ ಎಚ್ಚೆತ್ತ ಪೊಲೀಸರು ಅವರನ್ನು ಹಿಡಿದು ಸ್ಥಳದಲ್ಲಿ ಬ್ಯಾಗ್ ಪರಿಶೀಲಿಸಿದಾಗ, ಅಂದಾಜು ಒಂದು ಗಾಂಜಾ ಇರಬಹುದು ಎಂದು ಅಂದಾಜಿಸಿದ್ದರು .

ಅವರಲ್ಲೊಬ್ಬ ಅಸ್ಸಾಂ ಮೂಲದ ಬಾಳ್ಳುಪೇಟೆ ಕಾಫಿ ತೋಟದಲ್ಲಿ ಕಾರ್ಮಿಕನಾಗಿದ್ದ ಜೀತು ಬಿನ್ ಉದಾಸಿ ಎಂಬುವನಾದರೆ ಇನ್ನೊಬ್ಬ

ಬಾಳ್ಳುಪೇಟೆ ಗ್ರಾಮ JP ನಗರದ ಆಸಿಸ್ ಬಿನ್ ಅಬ್ದುಲ್ ಎಂಬ ಆರೋಪಿಗಳಾಗಿದ್ದರು ,, ನ್ಯಾಯಾಂಗ ಬಂಧನಕ್ಕೆ ಇವರ ಒಪ್ಪಿಸಲಾಗಿದೆ.

ಹಾಸನದ ಮೊದಲ WHOLESALE SAREE ಅಂಗಡಿ!!
ಕೋವಿಡ್ – 19 ಮಾರ್ಗದರ್ಶಿ ರೇಖೆಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳೊಂದಿಗೆ ನಿಮಗೆ ಸೇವೆ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ !!
ಪ್ರಿಯ ಗ್ರಾಹಕರೆ, ನಿಮ್ಮ ಅದ್ಭುತ ಸಹಕಾರದಿಂದಾಗಿ ಇದೀಗ ರತ್ನಂ ಸಿಲ್ಸ್ ಬೃಹತ್ತಾಗಿ ಬೆಳೆದು ನಿಂತಿರುತ್ತದೆ, ನಮ್ಮಲ್ಲಿ ಅತ್ಯುತ್ತಮ ಶ್ರೇಣಿಯ ಸೀರೆಗಳು ಈಗ ಕಡಿಮೆ ದರದಲ್ಲಿ ಮಾರಾಟ ಮಾಡಲು ವಿಸ್ತರಣೆ ಗೊಂಡಿರುತ್ತದೆ.
ದರಗಳು 300/- ರೂಗಳಿಂದ ಪ್ರಾರಂಭ ✅
* ಪ್ರತೀ ದಿನ ಹೊಚ್ಚ ಹೊಸ , ನವನವೀನ ಮಾದರಿ ಸೀರೆಗಳ ರಾಶಿ ಇಲ್ಲಿ ಲಭ್ಯವಿದೆ , ಒಮ್ಮೆ ಭೇಟಿ ನೀಡಿ !!
ಸ್ಥಳ : ರತ್ನಂ ಸಿಲ್ಕ್ಸ್ , NCC ಕಛೇರಿ ಹತ್ತಿರ , ಲಕ್ಷ್ಮಿ ನರ್ಸಿಂಗ್ ಹೋಂ ಮುಂಭಾಗ , ಆರ್.ಸಿ.ರಸ್ತೆ ಹಾಸನ !
ಫೋನ್ ಸಂಖ್ಯೆ !! 6363122663 , 9164210699 #RathnamSilks
ರೆಸ್ಟೋರೂಂ ಹಾಗೂ ವಾಹನದ ಪಾರ್ಕಿಂಗ್ ಸೌಕರ್ಯವಿದೆ
#special #sarees #hassan @rathnamsilks
ಸೂಚನೆ : ನಿಮ್ಮ ಸುತ್ತ ಮುತ್ತ ಕಾನೂನು ಬಾಹಿರ ಅಥವಾ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದ್ದರೆ 112 ಗೆ ಕರೆಮಾಡಿ . ಒಂದೊಳ್ಳೆಯ ಸಮಾಜ ನಿರ್ಮಿಸಲು ಸಹಾಯ ಮಾಡಿ